Monday, May 13, 2024
Homeತಾಜಾ ಸುದ್ದಿಬಂಟ್ವಾಳ: ನಕಲಿ ಜೇನಿನ ಮಾರಾಟಗಾರರಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು

ಬಂಟ್ವಾಳ: ನಕಲಿ ಜೇನಿನ ಮಾರಾಟಗಾರರಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು

spot_img
- Advertisement -
- Advertisement -

ಬಂಟ್ವಾಳ : ಜೇನು ನೊಣವನ್ನು ಓಡಿಸಿ ಜೇನು ಕೊಡುತ್ತೇವೆಂದು ಹೇಳಿದ ಮೋಸಗಾರರ ತಂಡವನ್ನು ಜನರು ಹೊಡೆದೋಡಿಸಿದ ಘಟನೆ ಬಿ.ಸಿ.ರೋಡಿನ ಕೈಕಂಬದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಕೈಕಂಬದ ಜಂಕ್ಷನ್ ನಲ್ಲಿ ಬಹುಮಹಡಿಯ ಕಟ್ಟಡದಲ್ಲಿ ಬೃಹತ್ ಜೇನುಗೂಡೊಂದು ಕಟ್ಟಿದ್ದು, ಆ ಸಂದರ್ಭದಲ್ಲಿ ಅದನ್ನು ತೆರವುಗೊಳಿಸಲು ಅನ್ಯರಾಜ್ಯದ ಕಾರ್ಮಿಕರ ತಂಡ ಆಗಮಿಸಿ ಅವರು ಜೇನು ಇದೆಯೆಂದು ಜನರನ್ನು ನಂಬಿಸಿ ನಕಲಿ ಜೇನನ್ನು ಮಾರಾಟ ಮಾಡಿದರು. ಇದರಿಂದ ಕೋಪಗೊಂಡ ಸಾರ್ವಜನಿಕರು ಅವರಿಗೆ ತಕ್ಕ ಶಾಸ್ತ್ರ ನೀಡಿ ಕಳಿಸಿದ್ದಾರೆ.

- Advertisement -
spot_img

Latest News

error: Content is protected !!