- Advertisement -
- Advertisement -
ಬಂಟ್ವಾಳ : ಜೇನು ನೊಣವನ್ನು ಓಡಿಸಿ ಜೇನು ಕೊಡುತ್ತೇವೆಂದು ಹೇಳಿದ ಮೋಸಗಾರರ ತಂಡವನ್ನು ಜನರು ಹೊಡೆದೋಡಿಸಿದ ಘಟನೆ ಬಿ.ಸಿ.ರೋಡಿನ ಕೈಕಂಬದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಕೈಕಂಬದ ಜಂಕ್ಷನ್ ನಲ್ಲಿ ಬಹುಮಹಡಿಯ ಕಟ್ಟಡದಲ್ಲಿ ಬೃಹತ್ ಜೇನುಗೂಡೊಂದು ಕಟ್ಟಿದ್ದು, ಆ ಸಂದರ್ಭದಲ್ಲಿ ಅದನ್ನು ತೆರವುಗೊಳಿಸಲು ಅನ್ಯರಾಜ್ಯದ ಕಾರ್ಮಿಕರ ತಂಡ ಆಗಮಿಸಿ ಅವರು ಜೇನು ಇದೆಯೆಂದು ಜನರನ್ನು ನಂಬಿಸಿ ನಕಲಿ ಜೇನನ್ನು ಮಾರಾಟ ಮಾಡಿದರು. ಇದರಿಂದ ಕೋಪಗೊಂಡ ಸಾರ್ವಜನಿಕರು ಅವರಿಗೆ ತಕ್ಕ ಶಾಸ್ತ್ರ ನೀಡಿ ಕಳಿಸಿದ್ದಾರೆ.
- Advertisement -