- Advertisement -
- Advertisement -
ಕೊಲ್ಲೂರು: ಸಾಲ ಮರುಪಾವತಿಸಲಾಗದೆ ಮನನೊಂದು ಗದ್ದೆಗೆ ಹಾಕುವ ಔಷಧಿಯನ್ನು ಸೇವಿಸಿ ಕೊಲ್ಲೂರಿನ ರಂಗು ( 40 ) ಎಂಬವರು ಅಸ್ವಸ್ಥಗೊಂಡಿದ್ದರು .
ಇವರನ್ನು ತಕ್ಷಣ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಇವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -