Sunday, May 19, 2024
Homeಕರಾವಳಿಕಡಬ: ಭಜನಾ‌ಮಂದಿರದ ಆವರಣದ ತೆಂಗಿನಮರದಿಂದ ತೆಂಗಿನಕಾಯಿ ಕಳ್ಳತನ

ಕಡಬ: ಭಜನಾ‌ಮಂದಿರದ ಆವರಣದ ತೆಂಗಿನಮರದಿಂದ ತೆಂಗಿನಕಾಯಿ ಕಳ್ಳತನ

spot_img
- Advertisement -
- Advertisement -

ಕಡಬ: ಭಜನಾ‌ಮಂದಿರದ ಆವರಣದ ತೆಂಗಿನಮರದಿಂದ ತೆಂಗಿನಕಾಯಿ ಕಳ್ಳತನವಾಗಿರುವ ಘಟನೆ ರಾಮಕುಂಜದಲ್ಲಿ‌ ನಡೆದಿದೆ.

 ರಾಮಕುಂಜದ ಶಾರದಾಂಬ ಭಜನಾ ಮಂದಿರದಿಂದ ತೆಂಗಿನ ಕಾಯಿ ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಜನಾ ಮಂದಿರದ ರಂಗ ಮಂದಿರದಲ್ಲಿದ್ದ ಸುಮಾರು 100 ತೆಂಗಿನ ಕಾಯಿ ಕಳವಾಗಿದ್ದು ಕಳ್ಳತನ ನಡೆಸಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಜನಾ ಮಂದಿರದ ಅಧ್ಯಕ್ಷ ಪ್ರದೀಪ್‌ರವರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!