- Advertisement -
- Advertisement -
ಕೊಲ್ಲೂರು: ನಾಮಪತ್ರ ಸಲ್ಲಿಕೆಗೂ ಮುನ್ನ ಕರಾವಳಿ ಟೆಂಪಲ್ ರನ್ನಲ್ಲಿರುವ ಸಿಎಂ ಬೊಮ್ಮಾಯಿಯವರು ಇಂದು ಕೊಲ್ಲೂರಿಗೆ ಭೇಟಿ ನೀಡಿದ್ರು.
ಇಂದು ಬೆಳಗ್ಗೆ 10 ಗಂಟೆಗೆ ಕೊಲ್ಲೂರಿಗೆ ಬಂದ ಸಿಎಂ ಮೂಕಾಂಬಿಕೆಯ ದರ್ಶನ ಪಡೆದರು. ಸಿಎಂ ಬೊಮ್ಮಾಯಿ ಜೊತೆ ಪತ್ನಿಯೂ ಪೂಜೆಯಲ್ಲಿ ಪಾಲ್ಗೊಂಡರು.
- Advertisement -