- Advertisement -
- Advertisement -
ಬೆಂಗಳೂರು; ಕೊನೆಗೂ ಆ ಐತಿಹಾಸಿಕ ಅಮೃತ ಘಳಿಗೆ ಬಂದೇ ಬಿಟ್ಟಿದೆ.ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಸುಸೂತ್ರವಾಗಿ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗಿ. ಕೋಟ್ಯಂತರ ಭಾರತೀಯರ ಹಾರೈಕೆ ಫಲಿಸಿದೆ.
- Advertisement -