- Advertisement -
- Advertisement -
ಉಜಿರೆ: ಇಲ್ಲಿನ ಕುಪ್ಪೆಟ್ಟಿ ರಸ್ತೆಯ ಬೆಳಾಲು ಕ್ರಾಸಿನ ಮುಂದೆ ಮಂಜುಶ್ರೀ ಪ್ರಿಂಟರ್ಸ್ ಸಮೀಪ ಲೈಟ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಘಟನೆ ಇಂದು ನಡೆದಿದೆ.
ಉಪ್ಪಿನಂಗಡಿಯಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕಾರು ಅಪಘಾತ ಸ್ಥಳದಲ್ಲಿ ರಸ್ತೆ ಕಾಮಗಾರಿ ಇಂಟರ್ ಲಾಕ್ ನಡೆಯುತ್ತಿದ್ದು, ಈ ಜಾಗದಲ್ಲಿ ವಿದ್ಯುತ್ ಕಂಬಗಳನ್ನು ತೆಗೆಯದೆ ಇಂಟರ್ ಲಾಕ್ ಕೆಲಸ ಮಾಡಿದ್ದುದರಿಂದ ಸಂಚರಿಸುವ ಚಾಲಕರಿಗೆ ಅರಿವಿಲ್ಲದೆ ಅಪಘಾತ ನಡೆದಿದೆ.
- Advertisement -