Friday, May 3, 2024
Homeಕರಾವಳಿಸುಳ್ಯ; ಬೆಳ್ಳಾರೆಯ ಬಸ್ತಿಗುಡ್ಡೆಯಲ್ಲಿ ಅನಾರೋಗ್ಯದಿಂದ ಯುವಕ ನಿಧನ

ಸುಳ್ಯ; ಬೆಳ್ಳಾರೆಯ ಬಸ್ತಿಗುಡ್ಡೆಯಲ್ಲಿ ಅನಾರೋಗ್ಯದಿಂದ ಯುವಕ ನಿಧನ

spot_img
- Advertisement -
- Advertisement -

ಸುಳ್ಯ; ಬೆಳ್ಳಾರೆಯ ಬಸ್ತಿಗುಡ್ಡೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.ಬೆಳ್ಳಾರೆಯ ಬಸ್ತಿಗುಡ್ಡೆ ನಿವಾಸಿ ಕ್ಲ್ಯಾಸಿಕ್ ಟೈಲರ್ ಶಾಪ್ ನ ಮಾಲೀಕ ಗಂಗಾಧರ ಗೌಡ ಅವರ ಪುತ್ರ ಕಾರ್ತಿಕ್(22) ಮೃತ ದುರ್ದೈವಿ. ಕಾರ್ತಿಕ್ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ತಿಕ್ ನನ್ನು ಮಂಗಲೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ.

ಕಾರ್ತಿಕ್ ತಂದೆ, ತಾಯಿ ಹೊನ್ನಮ್ಮ, ಸಹೋದರ ಕೌಶಿಕ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!