- Advertisement -
- Advertisement -
ಉಡುಪಿ; ಪ್ರಧಾನಿ ಮೋದಿ ರೋಡ್ ಶೋ ರಾಜ್ಯಾದ್ಯಂತ ಪ್ರಭಾವ ಬೀರಿದ್ದು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ರು.
ಅವ್ರು ಉಡುಪಿಯಲ್ಲಿಂದು ಮಾತನಾಡಿ, ಕರ್ನಾಟಕದಲ್ಲಿ ಜನ ಡಬಲ್ ಇಂಜಿನ್ ಸರ್ಕಾರವನ್ನೇ ಬಯಸಿದ್ದು ಈ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
- Advertisement -