- Advertisement -
- Advertisement -
ಬೆಳ್ತಂಗಡಿ; AC ಜುಬಿನ್ ಮೊಹಪಾತ್ರರನ್ನು ಬೆಳ್ತಂಗಡಿ ತಾಲೂಕು ಆಡಳಿತ ಸೌಧ ದಲ್ಲಿ ವಕೀಲರ ಸಂಘ ಬೆಳ್ತಂಗಡಿ ಪರವಾಗಿ ಆತ್ಮೀಯವಾಗಿ ಬೆಳ್ತಂಗಡಿ ತಾಲೂಕು ಆಡಳಿತ ಸೌಧ ದಲ್ಲಿ ಬರಮಾಡಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಯಾದ ನವೀನ್. ಬಿ.ಕೆ, ಕಾರ್ಯಕಾರಿ ಸಮಿತಿ ಸದಸ್ಯರಾದ ದಿನೇಶ್ ಶೆಟ್ಟಿ,ಹಿರಿಯ ವಕೀಲರಾದ ಬದರಿನಾಥ ಸಂಪಿಗೆತ್ತಾಯ, ಜಯರಾಮ್ ಮಣಿಯಾಣಿ, ಯುವ ವಕೀಲರ ಸಂಘದ ಅಧ್ಯಕ್ಷರಾದ ಸಂದೀಪ್ ಡಿಸೋಜ, ಮತ್ತು ಇತರ ವಕೀಲರುಗಳು ಹಾಜರಿದ್ದರು.
- Advertisement -