- Advertisement -
![]()
- Advertisement -
ಬೆಳ್ತಂಗಡಿ; ಹೃದಯಾಘಾತದಿಂದ ಪಲ್ಲದಕೋಡಿದಲ್ಲಿ ಯುವಕ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಇಲ್ಲಿಯ ಪಲ್ಲದಕೋಡಿಯಲ್ಲಿ ನಡೆದಿದೆ. ಜಗದೀಶ್ (35) ಮೃತ ಯುವಕಯ ಜಗದೀಶ್ ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ನಲ್ಲಿ ಸುಮಾರು 12 ವರ್ಷದಿಂದ ಕೆಲಸ ಮಾಡುತ್ತಿದ್ದರು.
- Advertisement -


