Saturday, May 18, 2024
Homeಕರಾವಳಿಬಂಟ್ವಾಳದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ದಾಳಿ- 3ಹೋರಿ ಕರುಗಳ ರಕ್ಷಣೆ

ಬಂಟ್ವಾಳದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ದಾಳಿ- 3ಹೋರಿ ಕರುಗಳ ರಕ್ಷಣೆ

spot_img
- Advertisement -
- Advertisement -

ಬಂಟ್ವಾಳ: ಇಲ್ಲಿನ ಕೆದಿಲಾಗ್ರಾಮದ ಸತ್ತಿಕಲ್ಲು ಎಂಬಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದೆ ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಒದಗಿಸಿದ ನಿಖರ ಮಾಹಿತಿಯಿಂದ ಪೊಲೀಸರು ನಡೆಸಿದ ದಾಳಿಯಲ್ಲಿ 3ಹೋರಿ ಕರುಗಳನ್ನು ರಕ್ಷಿಸಲಾಗಿದೆ.

ದಾಳಿವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣಾ ಎಸ್ ಐ ಹಾಗೂ ತಂಡ ದಾಳಿ ನಡೆಸಿತ್ತು. ಇದೇವೇಳೆ ಪರಾರಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಿಂದೂ ಜಾಗರಣಾ ವೇದಿಕೆ ಒತ್ತಾಯಿಸಿದೆ.

- Advertisement -
spot_img

Latest News

error: Content is protected !!