Monday, June 30, 2025
Homeತಾಜಾ ಸುದ್ದಿವಿಟ್ಲ: ಅಂಗಳದಲ್ಲಿ ಒಣಗಲು ಹಾಕಿದ್ದ ಒಣ ಅಡಿಕೆ ಕಳವು

ವಿಟ್ಲ: ಅಂಗಳದಲ್ಲಿ ಒಣಗಲು ಹಾಕಿದ್ದ ಒಣ ಅಡಿಕೆ ಕಳವು

spot_img
- Advertisement -
- Advertisement -

ವಿಟ್ಲ: ಅಂಗಳದಲ್ಲಿ ಒಣಗಲು ಹಾಕಿದ್ದ ಒಣ ಅಡಿಕೆಯನ್ನು ಕಳವು ಮಾಡಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ನೀರಪಳಿಕೆ ಎಂಬಲ್ಲಿ ನಡೆದಿದೆ.

ಮಹಮ್ಮದ್ ಮುಸ್ತಾಫ್ ಎಂಬುವವರ ಹಳೆ ಮನೆಯು ನೀರಪಳಿಕೆ ಬಾರಬೆಟ್ಟು ಎಂಬಲ್ಲಿ ಇದ್ದು ಸದ್ಯ ಆ ಮನೆಯಲ್ಲಿ ಯಾರೂ ವಾಸ್ತವ್ಯ ಇರುವುದಿಲ್ಲ. ಆ ಮನೆಯ ಅಂಗಳದಲ್ಲಿ ಫೆ.6ರಂದು ಒಣಗಲು ಹಾಕಿ ಹೋಗಿದ್ದರು.

ಮರುದಿನ ಬೆಳಿಗೆ: 8.00 ಗಂಟೆಗೆ ಮತ್ತೆ ಬಂದು ನೋಡಿದಾಗ 3500 ಅಡಿಕೆ ಕಳುವಾಗಿತ್ತು. ಸದ್ರಿ ಅಡಿಕೆಯ ಮೌಲ್ಯ 12000 ರೂ ಆಗಬಹುದು ಎಂದು ಅಂದಾಜಿಸಲಾಗಿದೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!