- Advertisement -
- Advertisement -
ಪುತ್ತೂರು: ರೋಗಿಯೊಬ್ಬರನ್ನು ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿಯಾದ ಘಟನೆ ಕಲ್ಲರ್ಪೆ ಎಂಬಲ್ಲಿ ಆದಿತ್ಯವಾರ ಮಧ್ಯರಾತ್ರಿ ನಡೆದಿದೆ.
ಕುಂಬ್ರ ಕಡೆಯಿಂದ ಪುತ್ತೂರು ಕಡೆಗೆ ರೋಗಿಯನ್ನು ಸಾಗಿಸುತ್ತಿದ್ದ ವೇಳೆ ಘಟನೆ ನಡೆದಿದ್ದು ಕಲ್ಲರ್ಪೆ ಬಸ್ಸು ತಂಗುದಾಣದ ಬಳಿ ಪಲ್ಟಿಯಾಗಿದೆ ಎನ್ನಲಾಗಿದೆ.
- Advertisement -