- Advertisement -
- Advertisement -
ಸುಬ್ರಹ್ಮಣ್ಯ: ವಳಲಂಬೆಯ ಶ್ರೀಮತಿ ಭಾಗೀರಥಿಯವರ ಪುತ್ರಿ ಕುಮಾರಿ ನವ್ಯಶ್ರೀಗೆ ಕರುಳು ಮತ್ತು ಜಠರದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಅವಳು ಓದಿ ಮುಗಿಸಿದ ಗುತ್ತಿಗಾರ್ ಕಾಲೇಜಿನ ಹತ್ತನೇ ತರಗತಿ ಮತ್ತು ಪಿಯುಸಿಯ ಅವಳ ಸಹಪಾಠಿಗಳು ಸೇರಿ ಆಸರೆ ಎಂಬ ತಂಡವನ್ನು ಕಟ್ಟಿಕೊಂಡು ಗುತ್ತಿಗಾರಿನ ಆಸುಪಾಸುವಿನಲ್ಲಿ ರೂ 5400 ಹಣ ಸಂಗ್ರಹಣೆ ಮಾಡಿ ಅವಳ ಮನೆಗೆ ಹೋಗಿ ತಲುಪಿಸಿದರು.
ಈ ಸಂದರ್ಭದಲ್ಲಿ ಅವಳ ಗೆಳೆಯರಾದ ಯತಿಂದ್ರ. ಎಸ್, ತನುಷ್, ಯಕ್ಷಿತ್ ಸಿ. ಹೆಚ್, ಅಭಿಷೇಕ್ ಒಳಲಂಬೆ, ಅವಿನಾಶ್ ವಾಲ್ತಾಜೆ, ಲತೀಶ್, ಚರಣ್. ಎಮ್, ಮನೋಜ್ ನಡುಗಲ್ಲು, ನವೀನ್ ರಾಜ್, ಚೇತನ್ ರಾಜ್, ವಿಷ್ಣು ಚಣಿಲ, ರೋಷನ್ ಅಡ್ಡನಪಾರೆ, ಹಷ್ರಿತ್ ನಡುಗಲ್ಲುರವರು ಉಪಸ್ಥಿತರಿದ್ದರು.
- Advertisement -