Sunday, May 5, 2024
Homeಕರಾವಳಿಪುತ್ತೂರು: ಒಣಗಿದ ತೆಂಗಿನ ಮರ ಬಿದ್ದು ಕಾರ್ಮಿಕ ಸಾವು

ಪುತ್ತೂರು: ಒಣಗಿದ ತೆಂಗಿನ ಮರ ಬಿದ್ದು ಕಾರ್ಮಿಕ ಸಾವು

spot_img
- Advertisement -
- Advertisement -

ಪುತ್ತೂರು: ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಒಣಗಿದ ತೆಂಗಿನ ಮರವೊಂದು ಬಿದ್ದು ಕಾರ್ಮಿಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಇಂದು ಇರ್ದೆ ಗ್ರಾಮದ ಉಪ್ಪಳಿಗೆಯಲ್ಲಿ ನಡೆದಿದೆ.

ಉಪ್ಪಳಿಗೆ ತೋಟವೊಂದರಲ್ಲಿ ಕೆಲಸ ಮಾಡುತ್ತಿರುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೃತರನ್ನು ಉಪ್ಪಳಿಗೆ ಗುರುವ ಎಂಬವರ ಪುತ್ರ ಬಾಬು ಯಾನೆ ನೋನ (50 ವ.) ಎಂದು ಗುರುತಿಸಲಾಗಿದೆ.

- Advertisement -
spot_img

Latest News

error: Content is protected !!