- Advertisement -
- Advertisement -
ಪುತ್ತೂರು: ಬೈಕ್ ಹಾಗೂ ಆ್ಯಕ್ಟಿವಾ ನಡುವೆ ಅಪಘಾತ ಸಂಭವಿಸಿ, ವ್ಯಕ್ತಿ ಸಾವನ್ನಪ್ಪಿರುವ ಘಟನೆ ನೆಹರೂ ನಗರದಲ್ಲಿ ನಡೆದಿದೆ.
ಕಲ್ಲಿಮಾರ್ ನಿವಾಸಿ ರವಿ ಮೃತ ದುರ್ದೈವಿ. ರವಿ ಮಹಾಮಾಯಿ ದೇವಸ್ಥಾನದ ಬಳಿ ಕೀ ಮೇಕಿಂಗ್ ಮತ್ತು ಗ್ಯಾಸ್ ಸ್ಟವ್ ರಿಪೇರಿ ಶಾಪ್ ಹೊಂದಿದ್ದರು.
- Advertisement -