Saturday, May 11, 2024
HomeಕರಾವಳಿACCE{I} ಬೆಳ್ತಂಗಡಿ ಸೆಂಟರ್ ವತಿಯಿಂದ ಸ್ವಾತಂತ್ಯ ದಿನಾಚರಣೆ

ACCE{I} ಬೆಳ್ತಂಗಡಿ ಸೆಂಟರ್ ವತಿಯಿಂದ ಸ್ವಾತಂತ್ಯ ದಿನಾಚರಣೆ

spot_img
- Advertisement -
- Advertisement -

ಬೆಳ್ತಂಗಡಿ; ACCE{I}  ಬೆಳ್ತಂಗಡಿ ಸೆಂಟರ್ ವತಿಯಿಂದ  ಮುಂಡಾಜೆ ಗ್ರಾಮದ ಮೂಲಾರ್ ಸರಕಾರಿ ಶಾಲೆಯಲ್ಲಿ ಸಂಘದ ಛೇರ್ಮನ್ Er.ಜಗದೀಶ್ ಪ್ರಸಾದ್ ಧ್ವಜರೋಹಣಗೈದರು. ಈ ಪ್ರಯುಕ್ತ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಾವಹಿಸಿ ಸಂಭ್ರಮ ಪಟ್ಟರು.

ನಂತರ ಕಲ್ಲಾರ್ಯ ಶ್ರೀ ಗಣೇಶ್ ಪಟ್ವರ್ಧನ್ ಅವರ ಗದ್ದೆಯಲ್ಲಿ “ಆಟಿಟೊ oಜಿ ದಿನ ” ಕೆಸರು ಗದ್ದೆಯಲ್ಲಿ ಊರವರೊಂದಿಗೆ ಸೇರಿ ಅಖಿಲ ಭಾರತ ಇಂಜಿನಿಯರ್ಗಳ ಸಂಘ,ಬೆಳ್ತಂಗಡಿಯ ಸದಸ್ಯರು ವಿವಿಧ ಆಟಗಳನ್ನು ಆಡಿ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡರು.85 ವರ್ಷದ ಕರಿಯಣ್ಣ ಕಾರ್ಯಕ್ರಮದ ವಿಶೇಷ ಆಕರ್ಷಣೆ ಆಗಿದ್ದರು. ರೋ.ಅನಂತ ಭಟ್ ಮಚಿಮಲೆ ಯವರಿಂದ ಉದ್ಘಾಟನೆ ಗೊಂಡ ಈ ಕಾರ್ಯಕ್ರಮ ವನ್ನು ಅಲ್ಟ್ರಾಟೆಕ್ ಸಿಮೆಂಟ್ ಮತ್ತು ರಾಮ್ಕೋ ಸಿಮೆಂಟ್ ನವರು ಪ್ರಯೋಜಿಸಿದ್ದರು.ಕಾರ್ಯಕ್ರಮ ಸಂಜೆಯವರೆಗೆ ಅದ್ದೂರಿಯಾಗಿ ನಡೆಯಿತು. Er.ರವೀಶ್ ಪಡುಮಲೆ ಕಾರ್ಯಕ್ರಮ ನಿರೂಪಿಸಿದರು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಯನ್ನು ಸಂಘದ ಛೇರ್ಮನ್ Er.ಜಗದೀಶ್ ಪ್ರಸಾದ್ ನೆರವೇರಿಸಿದರು.

- Advertisement -
spot_img

Latest News

error: Content is protected !!