- Advertisement -
- Advertisement -
ಮಣಿಪಾಲ: ಇಲ್ಲಿನ ಮಣ್ಣಪಳ್ಳ ಕೆರೆಯಲ್ಲಿ ಯುವಕನೊರ್ವನ ಶವವು ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ.
ಮಹಮ್ಮದ್ ಇಸ್ಮಾಯಿಲ್ ( 28 ) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಮಂಚಿಕೇರಿಯ ನಿವಾಸಿ.
ವೈದ್ಯಕೀಯ ಪರೀಕ್ಷೆಗೆ ಶವ ಆಸ್ಪತ್ರೆಗೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಸಹಕರಿಸಿದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -