- Advertisement -
- Advertisement -
ಬೈಂದೂರು: ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೈಂದೂರಿನ ಬಂಕೇಶ್ವರದಲ್ಲಿ ನಡೆದಿದೆ.
ಸಂತೋಷ್ (28) ಮೃತಪಟ್ಟ ಯುವಕ. ಘಟನೆ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -
ಬೈಂದೂರು: ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೈಂದೂರಿನ ಬಂಕೇಶ್ವರದಲ್ಲಿ ನಡೆದಿದೆ.
ಸಂತೋಷ್ (28) ಮೃತಪಟ್ಟ ಯುವಕ. ಘಟನೆ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.