- Advertisement -
- Advertisement -
ಬೆಳ್ತಂಗಡಿ: ಶಕ್ತಿನಗರ ಸಮೀಪ ಕಾರ್ಕಳ ರಸ್ತೆ ತಿರುವಿನ ರಾಜ್ಯ ಹೆದ್ದಾರಿ ರಸ್ತೆಗೆ ಬೃಹದಾಕಾರದ ಮರವೊಂದು ಅಡ್ಡಲಾಗಿ ಉರುಳಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಇಂದು ಬೆಳಗ್ಗಿನ ಜಾವ ಮರವೊಂದು ರಸ್ತೆಗೆ ಬಿದ್ದಿದ್ದು ತೆರವು ಗೊಳಿಸುವ ಕಾರ್ಯ ಪ್ರಾರಂಭವಾಗಬೇಕಾಗಿದೆ. ಇಗಾಗಲೇ ಸಂಭಂಧ ಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಬದ್ಯಾರುವಿನಲ್ಲಿ ವಾಹನ ಸವಾರರಿಗೆ ರಸ್ತೆಗೆ ಮರ ಬಿದ್ದಿದೆ ಎಂಬ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದು ಪರ್ಯಾಯ ರಸ್ತೆ ತೋರಿಸುತ್ತಿದ್ದಾರೆ.
- Advertisement -