- Advertisement -
- Advertisement -
ಬಂಟ್ವಾಳ: ನಿನ್ನೆ ತಡರಾತ್ರಿ ತಮಿಳುನಾಡಿನ ಅಂಬೂರ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಿ.ಸಿ.ರೋಡ್ ತಲಪಾಡಿ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ.
ತಲಪಾಡಿ ನಿವಾಸಿ ಇರ್ಷಾದ್ (37) ಮೃತಪಟ್ಟವರು. ಮಂಗಳೂರು ದಕ್ಕೆಯಿಂದ ಚೆನ್ನೈಗೆ ಲಾರಿಯಲ್ಲಿ ಮೀನು ಸಾಗಾಟದ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
- Advertisement -