- Advertisement -
- Advertisement -
ಉಡುಪಿ: ನ.15 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೋದವರು ವ್ಯಕ್ತಿ ನಾಪತ್ತೆಯಾಗಿರೋ ಘಟನೆ ಉಡುಪಿಯ ಬೀಡಿನಗುಡ್ಡೆ ಪರಿಸರದಲ್ಲಿ ನಡೆದಿದೆ.
ಕೊಪ್ಪಳ ಮೂಲದ, ಪ್ರಸ್ತುತ ಬೀಡಿನಗುಡ್ಡೆಯ ಗುಂಡುಶೆಟ್ಟಿ ಕಾಂಪೌಂಡ್ ನಿವಾಸಿ ಮೇಘಪ್ಪ ಚವ್ಹಾಣ್ (46) ನಾಪತ್ತೆಯಾದವರು. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -