- Advertisement -
- Advertisement -
ಸಂಪಾಜೆ – ಮಡಿಕೇರಿ ನಡುವಿನ ಪ್ರದೇಶದ ಮದೆನಾಡು ಬಳಿ ಗುಡ್ಡಬಿರುಕು ಬಿಟ್ಟು ಮಾಣಿ-ಮೈಸೂರು ಹೆದ್ದಾರಿಯ ಸಂಚಾರ ಕಷ್ಟವಾಗಿತ್ತು. ಇದೀಗ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ರಾತ್ರಿ ಸಂಚಾರ ಸ್ಥಗಿತಕ್ಕೆ ಇದ್ದ ಆದೇಶವನ್ನು ಜಿಲ್ಲಾಡಳಿತ ವಾಪಾಸ್ ಪಡೆಕೊಂಡಿದೆ. ಹೀಗಾಗಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಎರಡು ದಿನಗಳ ಕಾಲ ರಾತ್ರಿ ವೇಳೆ ಸಂಚಾರ ಸ್ಥಗಿತಗೊಳಿಸಿ ಕೊಡಗು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು.
ಇದೀಗ ಮಣ್ಣು ತೆರವು ಕಾರ್ಯ ಆರಂಭಗೊಂಡಿದೆ. ಹೀಗಾಗಿ ಸದ್ಯ ಆತಂಕದ ವಾತಾವರಣ ದೂರವಾಗಿದೆ. ಹೀಗಾಗಿ ಕೊಡಗು ಜಿಲ್ಲಾಧಿಕಾರಿಗಳು ರಾತ್ರಿ ಸಂಚಾರ ನಿಷೇಧದ ಆದೇಶ ವಾಪಾಸ್ ಪಡೆದಿದ್ದಾರೆ. ವಾಹನ ಸಂಚಾರಕ್ಕೆ ಮುಕ್ತವಾಗಿದೆ.
- Advertisement -