- Advertisement -
- Advertisement -
ಲಾಯಿಲ: ಬೆಳ್ತಂಗಡಿಯ ಲಾಯಿಲ ಗ್ರಾಮದ ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮೇ ತಿಂಗಳಲ್ಲಿ ಜರುಗಬೇಕಾಗಿದ್ದು ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದೆ.
ಆದರೆ ರಕ್ತೇಶ್ವರಿ ದೈವದ ಗುಡಿಯ ಕೆಲಸವು ಪೂರ್ಣ ಗೊಂಡಿದ್ದು, ಆದರೆ ಈ ಹಿಂದೆ ನಿಗದಿ ಮಾಡಿದಂತೆ ಈ ಗುಡಿಯ ಪುನರ್ ಪ್ರತಿಷ್ಠಾಕಲಶಾಬಿಷೇಕವನ್ನು ಸರಳವಾಗಿ ನಡೆಸಲಾಯಿತು ಎಂದು ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲತೇಶ್ ತಿಳಿಸಿದ್ದಾರೆ.
- Advertisement -