Saturday, July 5, 2025
HomeUncategorizedಉಡುಪಿ: ಮನೆಗೆ ಬಾರದ ಹೆಂಡತಿ, ಮಕ್ಕಳು: ಆತ್ಮಹತ್ಯೆಗೆ ಶರಣಾದ ಪತಿ

ಉಡುಪಿ: ಮನೆಗೆ ಬಾರದ ಹೆಂಡತಿ, ಮಕ್ಕಳು: ಆತ್ಮಹತ್ಯೆಗೆ ಶರಣಾದ ಪತಿ

spot_img
- Advertisement -
- Advertisement -

ಉಡುಪಿ: ಪತ್ನಿ ಮಕ್ಕಳು ಮನೆಗೆ ಬಾರದಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಶರಣಾಗಿರುವ ಘಟನೆ ಕಾಪುವಿನಲ್ಲಿ ನಡೆದಿದೆ. ಮೃತರನ್ನು ರಾಘವೇಂದ್ರ ಆಚಾರ್ಯ ಎಂದು ಗುರುತಿಸಲಾಗಿದೆ.

ಇವರ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಮನೆಗೆ ಹೋಗಿದ್ದರು. ವಿಪರೀತ ಕುಡಿತದ ಚಟವನ್ನು ಹೊಂದಿದ್ದ ಇವರು, ಮಗನಿಗೆ ಕರೆ ಮಾಡಿ ನೀವು ಮನೆಗೆ ಬಾರದಿದ್ರೆ ನನ್ನ ಹೆಣ ನೋಡಬೇಕಾಗುತ್ತದೆ ಎಂದು ಹೇಳಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!