Tuesday, April 30, 2024
Homeಆರಾಧನಾಬೆಳ್ತಂಗಡಿ: ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದ ವತಿಯಿಂದ ಶ್ರೀ ಅಶ್ವತ್ಥ ಉಪನಯನ - ವಿವಾಹ...

ಬೆಳ್ತಂಗಡಿ: ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದ ವತಿಯಿಂದ ಶ್ರೀ ಅಶ್ವತ್ಥ ಉಪನಯನ – ವಿವಾಹ ಮಹೋತ್ಸವ

spot_img
- Advertisement -
- Advertisement -

ಬೆಳ್ತಂಗಡಿ: ಸವಣಾಲು ಗ್ರಾಮದ ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ಏಪ್ರಿಲ್ 5 ಮಂಗಳವಾರ ಸಂಜೆಯಿಂದ ಏಪ್ರಿಲ್ 7 ಗುರುವಾರದವರೆಗೆ ಶ್ರೀ ಅಶ್ವತ್ಥ ಉಪನಯನ – ವಿವಾಹ ಮಹೋತ್ಸವ ವು ವೈದಿಕ ವಿಧಿ ವಿಧಾನಗಳೊಂದಿಗೆ ಜರಗಲಿದೆ. ಅನ್ನಸಂತರ್ಪಣೆ ಕೂಡ ಜರಗಲಿರುವುದು.

ಆ ಪ್ರಯುಕ್ತ ತಾವೆಲ್ಲರೂ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀ ಅಶ್ವತ್ಥ ನಾರಾಯಣ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ , ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.

ಮುಹೂರ್ತದ ವಿವರ:
ಉಪನಯನ – 06/04/2022, ಬುಧವಾರ – ಬೆಳಗ್ಗೆ 10:30ರಿಂದ – ವೃಷಭ ಲಗ್ನ

ವಿವಾಹ – 07/04/2022, ಬುಧವಾರ – ಬೆಳಗ್ಗೆ 10:02ರಿಂದ – ವೃಷಭ ಲಗ್ನ

ಭಕ್ತ ಜನರ ಅವಗಾಹನೆಗೆ,

ದಿನಾಂಕ 07/04/2022ಗುರುವಾರ ದಂದು ಬೆಳಗ್ಗೆ 08:00 ಗಂ.ಯಿಂದ ಶ್ರೀ ಅಶ್ವತ್ಥ ಪೂಜೆ (1,000/-) ಯ ಸಂಕಲ್ಪ
ii) ಹೆಚ್ಚಿನ ವಿವರಗಳಿಗೆ ಶ್ರೀ ಕ್ಷೇತ್ರದ ಕಛೇರಿಯನ್ನು ಸಂಪರ್ಕಿಸಬಹುದು.
iii ) ಶ್ರೀ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಕೋವಿಡ್-19ರ ಮಾರ್ಗಸೂಚಿಯ ಪ್ರಕಾರ ನಡೆಯಲಿದೆ.

- Advertisement -
spot_img

Latest News

error: Content is protected !!