- Advertisement -


- Advertisement -
ಬೆಳ್ತಂಗಡಿ: ಸವಣಾಲು ಬಸ್ತಿ ಮಜಲು ನಿವಾಸಿ ನಾರ್ಯಗುತ್ತು ಬಾಲಕೃಷ್ಣ ಶೆಟ್ಟಿ(7೦) ಅವರು ಅಲ್ಪ ಕಾಲದ ಅಸೌಖ್ಯದಿಂದ ಜು.20 ರಂದು ಸ್ವಗೃಹದಲ್ಲಿ ನಿಧನರಾದರು.
ಕೃಷಿಕರಾಗಿದ್ದ ಇವರು ಪತ್ನಿ,ಪುತ್ರ ಪುತ್ರಿ ಸೇರಿದಂತೆ ಅಪಾರ ಪ್ರಮಾಣದ ಬಂದು ಬಳಗವನ್ನು ಅಗಲಿದ್ದಾರೆ.
- Advertisement -


