- Advertisement -
![]()
- Advertisement -
ಕೇಪು ಗ್ರಾಮ ಪಂಚಾಯತಿನ ಸಂಜೀವಿನಿ ಒಕ್ಕೂಟದ ವತಿಯಿಂದ ಮೈರ ಸಂಜೀವಿನಿ ಅವರಿಂದ “ಸ್ವಚ್ಛತಾ ಕಾರ್ಯಕ್ರಮವು ಶ್ರೀ ದುರ್ಗಾ ಮಿತ್ರವೃಂದ”ದಲ್ಲಿ ನಡೆಯಿತು.
ಈ ಸ್ವಚ್ಛ ಪರಿಸರ ಅಭಿಯಾನವನ್ನ ಮೈರದಿಂದ ಕಲ್ಲಂಗಳದವರೆಗೆ ರಾಜ್ಯ ಹೆದ್ದಾರಿ ಬದಿಯಲ್ಲಿ ಇರುವ ಕಸ ತ್ಯಾಜ್ಯಗಳನ್ನು ಸಂಗ್ರಹಿಸುವ ಮೂಲಕ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೇಪು ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ ಮೈರ, ಪುರುಷೋತ್ತಮ ಗೌಡ ಕಲ್ಲಂಗಳ, ಸಂಜೀವಿನಿ ಒಕ್ಕೂಟದ ಅಧ್ಯಕ್ಷ ನವೀನಲತಾ, ಸದಸ್ಯರಾದ ಕಾವ್ಯ ಕಲ್ಲಂಗಳ, ಮೈರ ಅಂಗನವಾಡಿ ಕಾರ್ಯಕರ್ತೆ ಅನುಸೂಯ ಮತ್ತು ಸ್ತ್ರೀ ಶಕ್ತಿಯ ಅಧ್ಯಕ್ಷರು, ಸದಸ್ಯರು ಭಾಗವಹಿಸಿದರು.
- Advertisement -


