- Advertisement -
- Advertisement -
ಕಾರ್ಕಳ: ಹಟ್ಟಿಯಲ್ಲಿದ್ದ 3 ದನಗಳನ್ನು ಕಳ್ಳರು ಕದ್ದೊಯ್ದ ಘಟನೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿಯಲ್ಲಿ ನಡೆದಿದೆ.
ದಿನಾಂಕ 16/06/2025 ರಂದು ಬೆಳಗ್ಗಿನ ಜಾವ 4:00 ಗಂಟೆಯಿಂದ 04:15 ಗಂಟೆಯ ಮಧ್ಯೆ ಮುಡಾರು ಗ್ರಾಮದ ನಿವಾಸಿ ಎಂ ಕೆ ವಿರಂಜಯ್ ಇವರು ಸಂಚಾಲಕರಾಗಿ ನಡೆಸಿಕೊಂಡು ಬಂದಿರುವ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ನಲ್ಲಿನ ಹಟ್ಟಿಯಲ್ಲಿರುವ 3 ದನಗಳನ್ನು ಯಾರೋ ಕಳ್ಳರು ವಾಹನದಲ್ಲಿ ಬಂದು ಕಳವು ಮಾಡಿ ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದು ದನಗಳ ಅಂದಾಜು ಮೌಲ್ಯ ರೂಪಾಯಿ 1 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -