- Advertisement -
- Advertisement -
ಮಣಿಪಾಲ: ಕಂಠಪೂರ್ತಿ ಕುಡಿದು ಯುವತಿಯೊಬ್ಬಳು ಎಣ್ಣೆ ನಶೆಯಲ್ಲಿ ಬೀದಿಯಲ್ಲೆಲ್ಲಾ ರಂಪಾಟ ನಡೆಸಿದ ಘಟನೆ ನಿನ್ನೆ ತಡರಾತ್ರಿ ಮಣಿಪಾಲದ ರಸ್ತೆಯಲ್ಲಿ ನಡೆದಿದೆ.
ನಿನ್ನೆ ರಾತ್ರಿ ಪಿಜ್ಜಾ ಶಾಪ್ಗೆ ಯುವಕನೊಂದಿಗೆ ಹೋಗಿದ್ದ ಯುವತಿ ಅಲ್ಲೇ ಕಿರಿಕ್ ಮಾಡಿದ್ದಕ್ಕೆ ಇಬ್ಬರನ್ನೂ ಸಿಬ್ಬಂದಿ ಹೊರಹಾಕಿದ್ದಾರೆ. ಆಗ ಆ ಯುವತಿ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾಳೆ. ಬೀದಿಯಲ್ಲಿ ನಿಂತು ರಂಪಾಟ ಮಾಡ್ತಿದ್ದ ಯುವತಿಯ ಮೇಲೆ ತಣ್ಣೀರೆರಚಿ ನಶೆ ಇಳಿಸಲು ಪ್ರಯತ್ನಿಸಿದ್ದಕ್ಕೆ ಸಾರ್ವಜನಿಕರ ಮೇಲೂ ಹಲ್ಲೆಗೆ ಮುಂದಾಗಿದ್ದಾಳೆ. ನಂತರ ಸ್ಥಳಕ್ಕೆ ಬಂದ ಮಣಿಪಾಲ ಪೊಲೀಸರು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
- Advertisement -