- Advertisement -
- Advertisement -
ಸುಳ್ಯ; ಕಟ್ಟಿಗೆ ತರಲೆಂದು ರಬ್ಬರ್ ತೋಟಕ್ಕೆ ಹೋದ ದಂಪತಿ ಮೇಲೆ ಕಾಡುಕೋಣ ದಾಳಿ ಮಾಡಿರುವ ಘಟನೆ ದೇವಳ ಗ್ರಾಮದ ಗುಡ್ಡೆ ಎಂಬಲ್ಲಿ ನಿನ್ನೆ ನಡೆದಿದೆ.
ನಿನ್ನೆ ಬೆಳಗ್ಗೆ 9 ಗಂಟೆಯ ವೇಳೆಗೆ ಗುಡ್ಡೆ ಧರ್ಮಪಾಲ ಎಂಬವರು ಪತ್ನಿಯೊಂದಿಗೆ ತಮ್ಮ ರಬ್ಬರ್ ತೋಟಕ್ಕೆ ತೆರಳಿದ್ದರು. ಈ ವೇಳೆ ಕಾಡುಕೋಣವೊಂದು ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ಧರ್ಮಪಾಲರ ತಲೆ ಹಾಗೂ ದವಡೆಗೆ ಗಂಭೀರ ಗಾಯವಾಗಿದೆ.. ಅಲ್ಲದೇ ಅವರ ಪತ್ನಿಗೂ ಗಾಯವಾಗಿದ್ದು, ಇಬ್ಬರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -