Sunday, May 19, 2024
Homeಕರಾವಳಿಬೆಳ್ತಂಗಡಿ: ಒಂಟಿ ವೃದ್ಧ ವ್ಯಕ್ತಿಯ ಮನೆಗೆ ಸೀಟ್ ಅಳವಡಿಸಿ ದುರಸ್ತಿ ಮಾಡಿದ ಗ್ರಾ.ಪಂ.ಸದಸ್ಯ

ಬೆಳ್ತಂಗಡಿ: ಒಂಟಿ ವೃದ್ಧ ವ್ಯಕ್ತಿಯ ಮನೆಗೆ ಸೀಟ್ ಅಳವಡಿಸಿ ದುರಸ್ತಿ ಮಾಡಿದ ಗ್ರಾ.ಪಂ.ಸದಸ್ಯ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಮಚ್ಚಿನ ಮಂಡೆಜಾರು ಎಂಬಲ್ಲಿನ ನಿವಾಸಿ ನಾರಾಯಣ ಪುಜಾರಿ ಎಂಬವರ ಮನೆಯ ಛಾವಣಿ ಕುಸಿದು ಮನೆಯೊಳಗೆ ವಾಸ ಮಾಡಲು ಅಸಾಧ್ಯ ಸ್ಥಿತಿಯಲ್ಲಿದ್ದುದನ್ನು ಕಂಡ ಆ ಭಾಗದ ವಾರ್ಡ್ ಸದಸ್ಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ತಕ್ಷಣ ಸ್ಪಂದಿಸಿ ಮನೆಗೆ ಶೀಟ್ ಹಾಕುವ ಮುಖೇನ ದುರಸ್ಥಿ ಕಾರ್ಯವನ್ನು ಮಾಡಿದ್ದಾರೆ.


ಈ ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ವೃದ್ಧ ಜೀವನವನ್ನು ಕಂಡು ವಾರ್ಡ್ ಸದಸ್ಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.
ಸದಸ್ಯರ ಕಾರ್ಯಕ್ಕೆ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!