- Advertisement -
- Advertisement -
ಬೆಳ್ತಂಗಡಿ : ಇಂದು ಸಂಜೆ ಶಿರಾಡಿಯ ಘಾಟ್ ನ ದಾರಿಮದ್ಯೆ ಟಿಟಿ ವಾಹನಕ್ಕೆ ಬೆಳ್ತಂಗಡಿ ತಾಲೂಕಿನ ಕಳೆಂಜ(ಶಾಲೆಮನೆ)ಯ ಜೀತೋ ವಾಹನ ಡಿಕ್ಕಿ ಹೊಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಜಿಲ್ಲೆಯ ಶಿರಾಡಿಗಡಿ ದೈವಸ್ಥಾನಕ್ಕೆ ಹೋಗಿ ಹರಕೆ ತೀರಿಸಿ ಹಿಂತಿರುಗಿ ಬರುವಾಗ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
- Advertisement -