- Advertisement -
- Advertisement -
ಬೆಳ್ತಂಗಡಿ: ಇತ್ತೀಚಿಗೆ ಮದ್ದಡ್ಕದ ಲಾಡಿ ಎಂಬಲ್ಲಿ ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ವಿಪರೀತ ಜ್ವರದಿಂದ ಮೃತಪಟ್ಟಿದ್ದರು.
ಹೀಗಾಗಿ ಕುಟುಂಬಕ್ಕೆ ಸಾಂತ್ವನ ಹೇಳುವ ಮುಖಾಂತರ ಅಡಿಕೆ ವರ್ತಕರ ಸಂಘದ ಮೂಲಕ 26000ರೂ. ಗಳನ್ನು ಕೊಡಲಾಯಿತು. ಈ ಸಂದರ್ಭದಲ್ಲಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ವಿ ಶೆಟ್ಟಿ ಸಾಲಿಗ್ರಾಮ ಹಾಗು ಕಾರ್ಯದರ್ಶಿಗಳಾದ ಸಂಶುದ್ದ್ದೀನ್ ಮತ್ತು ಉಪಾಧ್ಯಕ್ಷರಾದ ಸತೀಶ್ ರೈ, ಇನ್ನೋರ್ವ ಉಪಾಧ್ಯಕ್ಷರಾದ ಹೈದರ್ M R. ಲಾಡಿ , ಮಸೀದಿಯ ಅಧ್ಯಕ್ಷರಾದ ಇಸುಬು ಹಾಗು ಸದಸ್ಯರಾದ ರಜಾಕ್ ಮೊದಲಾದವರು ಉಪಸ್ಥಿತರಿದ್ದರು.
- Advertisement -