Sunday, May 12, 2024
Homeಕರಾವಳಿಬೆಳ್ತಂಗಡಿ: ಒಂದೇ ಮನೆಯ ಇಬ್ಬರು ಮಕ್ಕಳು ಜ್ವರದಿಂದ ಮೃತಪಟ್ಟ ಹಿನ್ನೆಲೆ: ಮೃತರ ಕುಟುಂಬಕ್ಕೆ ಅಡಿಕೆ ವರ್ತಕರ...

ಬೆಳ್ತಂಗಡಿ: ಒಂದೇ ಮನೆಯ ಇಬ್ಬರು ಮಕ್ಕಳು ಜ್ವರದಿಂದ ಮೃತಪಟ್ಟ ಹಿನ್ನೆಲೆ: ಮೃತರ ಕುಟುಂಬಕ್ಕೆ ಅಡಿಕೆ ವರ್ತಕರ ಸಂಘದಿಂದ ಆರ್ಥಿಕ ನೆರವು

spot_img
- Advertisement -
- Advertisement -

ಬೆಳ್ತಂಗಡಿ: ಇತ್ತೀಚಿಗೆ ಮದ್ದಡ್ಕದ  ಲಾಡಿ  ಎಂಬಲ್ಲಿ  ಒಂದೇ  ಕುಟುಂಬದ ಇಬ್ಬರು ಗಂಡು ಮಕ್ಕಳು ವಿಪರೀತ ಜ್ವರದಿಂದ ಮೃತಪಟ್ಟಿದ್ದರು.

ಹೀಗಾಗಿ ಕುಟುಂಬಕ್ಕೆ ಸಾಂತ್ವನ ಹೇಳುವ ಮುಖಾಂತರ ಅಡಿಕೆ ವರ್ತಕರ ಸಂಘದ ಮೂಲಕ  26000ರೂ. ಗಳನ್ನು  ಕೊಡಲಾಯಿತು.  ಈ ಸಂದರ್ಭದಲ್ಲಿ ಅಡಿಕೆ ವರ್ತಕರ ಸಂಘದ  ಅಧ್ಯಕ್ಷರಾದ ಬಾಲಕೃಷ್ಣ ವಿ ಶೆಟ್ಟಿ ಸಾಲಿಗ್ರಾಮ ಹಾಗು ಕಾರ್ಯದರ್ಶಿಗಳಾದ ಸಂಶುದ್ದ್ದೀನ್ ಮತ್ತು  ಉಪಾಧ್ಯಕ್ಷರಾದ ಸತೀಶ್ ರೈ, ಇನ್ನೋರ್ವ ಉಪಾಧ್ಯಕ್ಷರಾದ ಹೈದರ್ M R. ಲಾಡಿ , ಮಸೀದಿಯ ಅಧ್ಯಕ್ಷರಾದ  ಇಸುಬು ಹಾಗು ಸದಸ್ಯರಾದ ರಜಾಕ್  ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!