Friday, March 29, 2024
Homeತಾಜಾ ಸುದ್ದಿಪುತ್ತೂರು: ಇಂದು ಮತ್ತು ನಾಳೆ ಆರ್​​ಎಸ್​ಎಸ್​ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್​: ಬಿಜೆಪಿಯ ಹಲವು ಪ್ರಮುಖರಿಗೆ...

ಪುತ್ತೂರು: ಇಂದು ಮತ್ತು ನಾಳೆ ಆರ್​​ಎಸ್​ಎಸ್​ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್​: ಬಿಜೆಪಿಯ ಹಲವು ಪ್ರಮುಖರಿಗೆ ಆಹ್ವಾನ 

spot_img
- Advertisement -
- Advertisement -

ಪುತ್ತೂರು: ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಇಂದು ಆರ್​​ಎಸ್​ಎಸ್​ (RSS​)​ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್​ ನಡೆಯುತ್ತಿದೆ. ಬೈಠಕ್​ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗಿಯಾಗಿದ್ದು, ಎಸ್ಕಾರ್ಟ್ ವಾಹನ, ಗನ್​ಮ್ಯಾನ್ ಬಿಟ್ಟು ಬೈಠಕ್​ಗೆ ಕಟೀಲು ಆಗಮಿಸಿದ್ದಾರೆ.

ಆರ್​​ಎಸ್​ಎಸ್​ ಸಹ ಸರಕಾರ್ಯವಾಹಕ ಮುಕುಂದ್‌ ನೇತೃತ್ವದಲ್ಲಿ ಬೈಠಕ್ ನಡೆಯುತ್ತಿದ್ದು, RSS​​ ಅಖಿಲ ಭಾರತ ಪ್ರತಿನಿಧಿ ಸಭಾದ ಪ್ರಮುಖರು ಸೇರಿದಂತೆ 800 ಜನ ಅಪೇಕ್ಷಿತರು ಆರ್​​ಎಸ್​​ಎಸ್​​ ಬೈಠಕ್​ನಲ್ಲಿ ಭಾಗಿಯಾಗಿದ್ದಾರೆ. ಇಂ‌ದು ಮತ್ತು ನಾಳೆ ನಡೆಯಲಿರುವ ಬೈಠಕ್​ನಲ್ಲಿ ಭಾಗವಹಿಸುವಂತೆ ಬಿಜೆಪಿ ಮತ್ತು ಸಂಘಪರಿವಾರದಿಂದ ಹಲವು ಪ್ರಮುಖರಿಗೆ ಆಹ್ವಾನ ನೀಡಿಲಾಗಿದೆ.

- Advertisement -
spot_img

Latest News

error: Content is protected !!