- Advertisement -
- Advertisement -
ಸುಳ್ಯ; ಗುತ್ತಿಗಾರು ಸರಣಿ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಮೊಗ್ರು ನಿವಾಸಿ ಕರುಣಾಕರ ಬಂಧಿತ ಆರೋಪಿ.
ಆರೋಪಿ ಗುತ್ತಿಗಾರಿನ ಹೋಟೆಲ್, ಮುತ್ತಪ್ಪ ದೇವಸ್ಥಾನ, ತರಕಾರಿ ಅಂಗಡಿ ಬೀಗ ಮುರಿದು ಕಳ್ಳತನ ಮಾಡಿದ್ದ. ಸಿಸಿ ಕ್ಯಾಮೆರಾ &ಇತರ ಸಾಕ್ಷಾಧಾರದಿಂದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸುಳ್ಯ ಸಿಪಿಐ ತಿಮ್ಮಪ್ಪ ನಾಯ್ಕ್ ರವರ ಮಾರ್ಗದರ್ಶನದಲ್ಲಿ, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕೆ , ಎಸ್ ಐ -ಮಹೇಶ್ ಪಿ ಸುಬ್ರಹ್ಮಣ್ಯ ಬೀಟ್ ಸಿಬ್ಬಂದಿ ಆಕಾಶ್, ಸತೀಶ್ ಹಾಗೂ ಮಹೇಶ್, ನವೀನ್ ರವರು ಸೊತ್ತು ಪತ್ತೆಯಲ್ಲಿ ಯಶಸ್ವಿಯಾಗಿದ್ದಾರೆ
- Advertisement -