Sunday, May 5, 2024
Homeಕರಾವಳಿಮಂಗಳೂರು: ಕಾರು ಚಾಲಕನ ಶವ ಪತ್ತೆಯಾದ ಪ್ರಕರಣ: ಮೊಬೈಲ್‌ಗಾಗಿಯೇ ನಡೆಯಿತು ಕೊಲೆ!

ಮಂಗಳೂರು: ಕಾರು ಚಾಲಕನ ಶವ ಪತ್ತೆಯಾದ ಪ್ರಕರಣ: ಮೊಬೈಲ್‌ಗಾಗಿಯೇ ನಡೆಯಿತು ಕೊಲೆ!

spot_img
- Advertisement -
- Advertisement -

ಮಂಗಳೂರು: ನಿನ್ನೆ (ಏ.18) ನಗರದ ಸ್ಟೇಟ್ ಬ್ಯಾಂಕ್ ನಲ್ಲಿರುವ ಫುಟ್ಬಾಲ್ ಮೈದಾನದ ಬಳಿ ನಡೆದ ಕಾರು ಚಾಲಕ ಜನಾರ್ದನ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಕೊಲೆಗೆ ಕಾರಣ ಏನೆಂದು ತಿಳಿದುಬಂದಿದೆ.

ಮೊಬೈಲ್‌ಗಾಗಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಫುಟ್‌ಬಾಲ್‌ ಮೈದಾನದ ಬಳಿ ಮಲಗಿದ್ದ ಜನಾರ್ದನ ಪೂಜಾರಿ ಬಳಿ ಬಂದ ಆರೋಪಿಗಳ ಗುಂಪು ಮೊಬೈಲ್‌ ಕಸಿದುಕೊಳ್ಳಲು ಪ್ರಯತ್ನಿಸಿ ಥಳಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!