Sunday, June 30, 2024
Homeಕರಾವಳಿಮಂಗಳೂರುಬೆಳ್ತಂಗಡಿ : ಬಸ್ ಡಿಕ್ಕಿಯಾಗಿ ಗ್ರಾಮ ಸಹಾಯಕ ಸಾವು ಪ್ರಕರಣ: ಮೃತಪಟ್ಟ ಜಯರಾಜ್ ಕುಟುಂಬಕ್ಕೆ ಬೆಳ್ತಂಗಡಿ...

ಬೆಳ್ತಂಗಡಿ : ಬಸ್ ಡಿಕ್ಕಿಯಾಗಿ ಗ್ರಾಮ ಸಹಾಯಕ ಸಾವು ಪ್ರಕರಣ: ಮೃತಪಟ್ಟ ಜಯರಾಜ್ ಕುಟುಂಬಕ್ಕೆ ಬೆಳ್ತಂಗಡಿ ತಹಶೀಲ್ದಾರ್ ರಿಂದ  25,000 ಸಹಾಯಹಸ್ತ

spot_img
- Advertisement -
- Advertisement -

ಬೆಳ್ತಂಗಡಿ : ದುರ್ಗಾ ಬಸ್ ಡಿಕ್ಕಿಯಾಗಿ ಸಾವನ್ನಪ್ಪಿದ ಕರ್ತವ್ಯ ನಿರತ ಗ್ರಾಮ ಸಹಾಯಕ ಜಯರಾಜ್ ಕುಟುಂಬಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ವೈಯಕ್ತಿಕ ನೆಲೆಯಲ್ಲಿ 25,000 ರೂಪಾಯಿ ಸಹಾಯ ಧನ ನೀಡಿದ್ದಾರೆ.

ಕಿಲ್ಲೂರಿನಿಂದ ಬೆಳ್ತಂಗಡಿ ಕಡೆಗೆ ಬರುತಿದ್ದ ದುರ್ಗಾ ಬಸ್ ಲಾಯಿಲ ಗ್ರಾಮದ ಪುತ್ರಬೈಲು ಬಳಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಗ್ರಾಮ ಸಹಾಯಕ ಜಯರಾಜ್ (48)  ಸಾವನ್ನಪ್ಪಿದ್ದರು.

- Advertisement -
spot_img

Latest News

error: Content is protected !!