- Advertisement -
- Advertisement -
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಸ್.ವಿ.ಎನ್. ಭಟ್ಟಿ ಅವರು ಭೇಟಿ ನೀಡಿದ್ದರು.ಕುಟುಂಬ ಸಮೇತ ಭೇಟಿ ನೀಡಿದ್ದ ನ್ಯಾಯಮೂರ್ತಿಗಳು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದೇ ವೇಳೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ದೇವಾಲಯದ ಜಾಗದಲ್ಲಿ ಶ್ರೀಗಂಧದ ಗಿಡವನ್ನು ನ್ಯಾಯಮೂರ್ತಿಗಳಿಂದ ನೆಡಿಸಲಾಯಿತು
- Advertisement -