- Advertisement -
- Advertisement -
ಸುಳ್ಯ: ಕೊರೊನೋ ರೋಗದಿಂದ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ಜಿಲ್ಲಾ ಸಂಘದಿಂದ ಕೊಡ ಮಾಡಿದ ಅಹಾರ ಕಿಟ್ ವಿತರಣೆ ಸುಳ್ಯ ಚೆನ್ನಕೇಶವ ದೇವಳದ ವಠಾರದಲ್ಲಿ ನಡೆಯಿತು .ಸುಳ್ಯ ವಲಯದ ಗೌರಾವಾಧ್ಯಕ್ಷ ಗೋಪಾಲ್ ಅವರು ಅಹಾರ ಕಿಟ್ ವಿತರಿಸಿದರು.ಸದ್ಯದರು ಹಾಜರಿದ್ದು, ಅಹಾರ ಕಿಟ್ ಸ್ವೀಕರಿಸಿದರು.

- Advertisement -