- Advertisement -
- Advertisement -
ಪುತ್ತೂರಿನ ನೆಹರೂ ನಗರದಲ್ಲಿ ಸ್ಕೂಟರ್ ಹಾಗೂ ಟ್ಯಾಂಕರ್ ನಡುವೆ ಅಪಘಾತವಾಗಿ ಸ್ಕೂಟರ್ ಸವಾರ ವಿಕಲಚೇತನ ವ್ಯಕ್ತಿ ಸಾವನ್ನರಪ್ಪಿರುವ ಘಟನೆ ನಡೆದಿದೆ.ಮಿತ್ತೂರು ಏಮಾಜೆಯ ಶಿವರಾಮ ನಾಯ್ಕ(50) ಮೃತ ದುರ್ದೈವಿ.

ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರ ಗಾಯಗೊಂಡು ಶಿವರಾಮ ಅವರು ಸಾವನ್ನಪ್ಪಿದ್ದಾರೆ.
- Advertisement -