- Advertisement -
- Advertisement -
ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ ದೀಪ ಪ್ರಜ್ವಲನೆಯನ್ನು ರಾಮಚಂದ್ರ ಬನ್ನಿತ್ತಾಯ, ರಘುರಾಮ್ ಭಟ್ ಕೆದಿಲ, ದೇವರ ಅವಬ್ರತ ಸ್ನಾನದ ಕಟ್ಟೆ ಬೊಳಂಗಡಿ ಅವರು ಮಾಡಿದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಭಜನಾ ಮಂದಿರ ಮಂಗಿಲಪದವು, ವೀರಾಂಜನೇಯ ಶಾಖೆ ಮಾಣಿಮಜಲು, ಯಾಗ ಸಮಿತಿಯ ಸದಸ್ಯರು ಸೇರಿದಂತೆ ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- Advertisement -