- Advertisement -
- Advertisement -
ಕಡಬ: ಭಾರಿ ಮಳೆಗೆ ವಿದ್ಯುತ್ ತಂತಿಯೊಂದು ಕಡಿದು ಮಾರ್ಗಕ್ಕೆ ಬಿದ್ದಿದ್ದು, ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನಿಗೆ ತಂತಿ ತಾಗಿ ಸವಾರ ಸ್ಥಳದಲ್ಲೆ ಸಜೀವ ದಹನವಾದ ಘಟನೆ ನಿಂತಿಕಲ್ಲು ಸಮೀಪದ ಕಲ್ಲೇರಿಯ ಗುಳಿನಕಟ್ಟೆಯ ಬಳಿ ನಡೆದಿದೆ.
ಇಂದು ಬೆಳಿಗ್ಗೆ ಸುಮಾರು 5 ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಬೈಕ್ ಸವಾರ ಮತ್ತು ಬೈಕ್ ಬೆಂಕಿಗೆ ಆಹುತಿಯಾಗಿದೆ.
- Advertisement -