- Advertisement -
- Advertisement -
ಕಾಪು: ರಾಜ್ಯಸಭೆ ಸದಸ್ಯೆ, ನಟಿ ಜಯಪ್ರದಾ ಇಂದು ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ದೇವರ ದರ್ಶನ ಪಡೆದ ಪ್ರಸಾದ ಸ್ವೀಕರಿಸಿದ್ರು. ಬಳಿಕ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಾರಿಯಮ್ಮನ ದೇವಸ್ಥಾನ ವೀಕ್ಷಿಸಿದ್ರು.
ಈ ಸಂದರ್ಭಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ , ಆಡಳಿತ ಮುಖ್ಯಸ್ಥರಾದ ರಮೇಶ್ ಹೆಗ್ಡೆ ಕಲ್ಯಾ, ಇನ್ನಿತರರು ಉಪಸ್ಥಿತರಿದ್ದರು.
- Advertisement -