- Advertisement -
- Advertisement -
ಅಭಯಹಸ್ತ ಪ್ರತಿಷ್ಠಿತ ಸಂಘಟನೆ 2022 ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ ಉಡುಪಿ ಅರ್ಪಿಸುವ ಅಭಯಹಸ್ತ ವರ್ಷದ ವ್ಯಕ್ತಿ 2022 ಯಕ್ಷ ಕಲಾ ವೈಭವ ಕಾರ್ಯಕ್ರಮವು ಜನವರಿ 08 2022 ರಂದು ನಡೆಯಲಿದೆ.
ಪುರಭವನ ಉಡುಪಿಯಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಡುಪಿಯಲ್ಲಿ ರಕ್ತದಾನದ ಶಿಬಿರದ ಕ್ರಾಂತಿ ಪುರುಷ ನಾಡೋಜ ಡಾ ಜಿ ಶಂಕರ್ ಅವರು ವಿಧ್ಯುಕ್ತವಾಗಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ರಾಜೇಶ್ ಶೆಟ್ಟಿ ಮುನಿಯಾಲು, ಗಿರೀಶ್ ಕರಂಬಳ್ಳಿ, ಅಶೋಕ್ ಆಚಾರ್ಯ, ನಿತಿನ್ ಪೂಜಾರಿ, ಸತ್ಯನಾರಾಯಣ ರಕ್ಷಿತ್ ರಾವ್, ಆದರ್ಶ ಶೆಟ್ಟಿ ಹಾಗೂ ಸತೀಶ್ ಸಾಲಿಯಾನ್ ಉಪಸ್ಥಿತರಿದ್ದರು.
- Advertisement -