Tuesday, April 23, 2024
Homeಕರಾವಳಿಉಡುಪಿಅಭಯಹಸ್ತ ವರ್ಷದ ವ್ಯಕ್ತಿ 2022 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ನಾಡೋಜ ಡಾ ಜಿ ಶಂಕರ್

ಅಭಯಹಸ್ತ ವರ್ಷದ ವ್ಯಕ್ತಿ 2022 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ನಾಡೋಜ ಡಾ ಜಿ ಶಂಕರ್

spot_img
- Advertisement -
- Advertisement -

ಅಭಯಹಸ್ತ ಪ್ರತಿಷ್ಠಿತ ಸಂಘಟನೆ 2022 ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ ಉಡುಪಿ ಅರ್ಪಿಸುವ ಅಭಯಹಸ್ತ ವರ್ಷದ ವ್ಯಕ್ತಿ 2022 ಯಕ್ಷ ಕಲಾ ವೈಭವ ಕಾರ್ಯಕ್ರಮವು  ಜನವರಿ 08 2022 ರಂದು ನಡೆಯಲಿದೆ.

ಪುರಭವನ ಉಡುಪಿಯಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಡುಪಿಯಲ್ಲಿ  ರಕ್ತದಾನದ ಶಿಬಿರದ ಕ್ರಾಂತಿ ಪುರುಷ ನಾಡೋಜ ಡಾ ಜಿ ಶಂಕರ್ ಅವರು ವಿಧ್ಯುಕ್ತವಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ರಾಜೇಶ್ ಶೆಟ್ಟಿ ಮುನಿಯಾಲು, ಗಿರೀಶ್ ಕರಂಬಳ್ಳಿ, ಅಶೋಕ್ ಆಚಾರ್ಯ, ನಿತಿನ್ ಪೂಜಾರಿ,  ಸತ್ಯನಾರಾಯಣ ರಕ್ಷಿತ್ ರಾವ್, ಆದರ್ಶ ಶೆಟ್ಟಿ ಹಾಗೂ  ಸತೀಶ್ ಸಾಲಿಯಾನ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!