- Advertisement -
- Advertisement -
ಮಂಗಳೂರು; ಇಲ್ಲಿನ ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ಚಿನ್ನದ ಸರ ಕಳೆದುಕೊಂಡ ಮುಸ್ಲಿಂ ಮಹಿಳೆಯೊಬ್ಬರಿಗೆ ಮೀನುಗಾರ ಮಹಿಳೆಯರು ಆ ಸರವನ್ನು ತಲುಪಿಸುವುದರ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೋಮು ದಳ್ಳುರಿಯಿಂದ ಕುಗ್ಗಿ ಹೋಗಿರುವ ಕರಾವಳಿಯಲ್ಲಿ ಈ ಘಟನೆ ಸಾಮರಸ್ಯದ ಸಂದೇಶ ಸಾರಿದೆ. ಇನ್ನು ಚಿನ್ನ ಮರಳಿ ಸಿಕ್ಕಿದ್ದಕ್ಕೆ ಮಹಿಳೆ ಮೀನುಗಾರ ಮಹಿಳೆಯರಿಗೆ ಧನ್ಯವಾದ ಹೇಳಿದ್ದಾರೆ.
- Advertisement -