- Advertisement -
- Advertisement -
ಉಳ್ಳಾಲ: ಸ್ಯಾಂಡಲ್ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಕುತ್ತಾರಿನ ಆದಿಸ್ಥಳ ಏಳ್ವರ್ ಸಿರಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ರು.
ಬಹಳ ದಿನಗಳಿಂದ ಕೊರಗಜ್ಜನ ದರ್ಶನ ಪಡೆಯುವ ಅಭಿಲಾಷೆ ಹೊಂದಿದ್ದ ಅರ್ಜುನ್ ಜನ್ಯ ಇಂದು ಕ್ಷೇತ್ರಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ರು.
- Advertisement -