Thursday, May 2, 2024
Homeತಾಜಾ ಸುದ್ದಿಉಳ್ಳಾಲ: ಕೊರಗಜ್ಜ ಕ್ಷೇತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಭೇಟಿ

ಉಳ್ಳಾಲ: ಕೊರಗಜ್ಜ ಕ್ಷೇತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಭೇಟಿ

spot_img
- Advertisement -
- Advertisement -

ಉಳ್ಳಾಲ: ಸ್ಯಾಂಡಲ್‌ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಇಂದು  ಕುತ್ತಾರಿನ ಆದಿಸ್ಥಳ ಏಳ್ವರ್ ಸಿರಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ರು.

ಬಹಳ ದಿನಗಳಿಂದ ಕೊರಗಜ್ಜನ ದರ್ಶನ ಪಡೆಯುವ ಅಭಿಲಾಷೆ ಹೊಂದಿದ್ದ ಅರ್ಜುನ್‌ ಜನ್ಯ ಇಂದು ಕ್ಷೇತ್ರಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ರು.

- Advertisement -
spot_img

Latest News

error: Content is protected !!