Monday, June 30, 2025
Homeತಾಜಾ ಸುದ್ದಿಪಾರ್ವತಿ ಸಿದ್ದರಾಮಯ್ಯ ಅವರಿಂದ 14 ಸೈಟುಗಳನ್ನು ವಾಪಾಸ್ ಪಡೆಯಲು ಮುಡಾ ಒಪ್ಪಿಗೆ

ಪಾರ್ವತಿ ಸಿದ್ದರಾಮಯ್ಯ ಅವರಿಂದ 14 ಸೈಟುಗಳನ್ನು ವಾಪಾಸ್ ಪಡೆಯಲು ಮುಡಾ ಒಪ್ಪಿಗೆ

spot_img
- Advertisement -
- Advertisement -

ಮೈಸೂರು :ಪಾರ್ವತಿ ಸಿದ್ದರಾಮಯ್ಯ ಅವರಿಂದ 14 ಸೈಟುಗಳನ್ನು ವಾಪಾಸ್ ಪಡೆಯಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ.

ಮುಖ್ಯಮಂತ್ರಿಗಳ ಪತ್ನಿ ಬಿ.ಎನ್.ಪಾರ್ವತಿ ಅವರು ಮುಡಾಗೆ ಪತ್ರ ಬರೆದು, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಿವೇಶನಗಳನ್ನ ಹಿಂದಿರುಗಿಸುವುದಾಗಿ ತಿಳಿಸಿದ್ದರು.ಮೈಸೂರು ನಗರದ ಪ್ರಮುಖ ಪ್ರದೇಶಗಳಾದ ವಿಜಯನಗರ ಹಂತ 3 ಮತ್ತು 4 ರಲ್ಲಿ 14 ಪ್ಲಾಟ್’ಗಳನ್ನ ನಗರ ಸಮೀಪದ ಕೆಸರೆ ಗ್ರಾಮದಲ್ಲಿ 3.16 ಎಕರೆ ಭೂಮಿಯನ್ನು ಬಳಸಲು ಪರಿಹಾರವಾಗಿ ಮಂಜೂರು ಮಾಡಲಾಗಿದೆ. ಇದರಿಂದ ರಾಜ್ಯಕ್ಕೆ 45 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರೊಬ್ಬರು ದೂರು ನೀಡಿದ್ದರು.

ಅಂದ್ಹಾಗೆ, ಈ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣಗಳನ್ನು ದಾಖಲಿಸಿದೆ.

- Advertisement -
spot_img

Latest News

error: Content is protected !!