- Advertisement -
- Advertisement -
ಮಂಗಳೂರು: ಮೂಡಬಿದಿರೆ ತಾಲೂಕಿನ ತಹಶೀಲ್ದಾರ್ ಗ್ರೇಡ್ -2 ಪುಟ್ಟರಾಜು ಡಿ.ಎ. ವರ್ಗಾವಣೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.
ಉಳ್ಳಾಲ ತಾಲೂಕು ತಹಶೀಲ್ದಾರ್ ಗ್ರೇಡ್-2 ಇಲ್ಲಿಗೆ 2023 ರಲ್ಲಿ ವರ್ಗಾವಣೆ ಮಾಡಿ ಹಿಂದೆ ಆದೇಶ ಹೊರಡಿಸಲಾಗಿತ್ತು.
ಆದರೆ ಇಂದು ಹೊರಡಿಸಿರುವ ಆದೇಶದಲ್ಲಿ ರಾಜ್ಯ ಸರ್ಕಾರ ತನ್ನ ಆದೇಶವನ್ನು ಹಿಂಪಡೆದು ಪುಟ್ಟರಾಜು ಅವರನ್ನು ಮೂಡಬಿದಿರೆಯ ಗ್ರೇಡ್ -2 ತಹಶೀಲ್ದಾರ್ ಹುದ್ದೆಯಲ್ಲಿಯೇ ಮುಂದುವರಿಸಿದೆ.
ಇಂದು ಸ್ಥಳ ನಿರೀಕ್ಷಣೆಯಲ್ಲಿದ್ದ ಐವರು ಗ್ರೇಡ್ -2 ತಹಶೀಲ್ದಾರ್ ಗಳಿಗೆ ಸ್ಥಳ ನಿಯೋಜಿಸಿ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿತ್ತು.
- Advertisement -