Thursday, April 25, 2024
Homeಕರಾವಳಿ650 ಆಟೋ ಚಾಲಕರಿಗೆ ದಿನಸಿ ಕಿಟ್​ ವಿತರಿಸಿದ ಶಾಸಕ ಖಾದರ್

650 ಆಟೋ ಚಾಲಕರಿಗೆ ದಿನಸಿ ಕಿಟ್​ ವಿತರಿಸಿದ ಶಾಸಕ ಖಾದರ್

spot_img
- Advertisement -
- Advertisement -

ಉಳ್ಳಾಲ : ಸುಮಾರು 650 ಆಟೋ ಚಾಲಕರಿಗೆ ದಿನಸಿ ಕಿಟ್​ಗಳನ್ನು ಉಳ್ಳಾಲ ಶಾಸಕ ಯು.ಟಿ.ಖಾದರ್​ ವಿತರಿಸಿದರು.
ಪವಿತ್ರ ರಂಜಾನ್ ಮಾಸ ಹಾಗೂ ಲಾಕ್​ಡೌನ್​ ಹಿನ್ನೆಲೆ ಹಸಿವಿನಿಂದ ಬಳಲುತ್ತಿರುವವರಿಗೆ ಕಿಟ್​ಗಳನ್ನು ನೀಡಲಾಯಿತು.

ಈ ರಂಜಾನ್​ ಮಾಸದಲ್ಲಿ ಬಡವರಿಗೆ ಉಳ್ಳವರು ಸಹಾಯ ಮಾಡಬೇಕು ಎಂಬುದು ಹಬ್ಬದ ವಿಶೇಷತೆಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಶಾಸಕ ಖಾದರ್​ ನೆರವಿನ ಹಸ್ತ ಚಾಚಿದ್ದಾರೆ.
ಲಾಕ್​ಡೌನ್​ನಿಂದ ಸಂಪೂರ್ಣ ಮಾರುಕಟ್ಟೆ, ವ್ಯವಹಾರ ಸ್ಥಗಿತಗೊಂಡಿದೆ. ಇದರಿಂದ ಆಟೋ ಚಾಲಕರು ಬಾಡಿಗೆ ಇಲ್ಲದೇ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇದರಿಂದಲೇ ಜೀವನ ಸಾಗಿಸುತ್ತಿರುವವರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!